
ರೈತ ಮಿತ್ರರೇ,,, ನಮ್ಮ ದೇಶದ ಬೆನ್ನೆಲುಬಾದ ನಮ್ಮ ಹೆಮ್ಮೆಯ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಗಣರಾಜ್ಯೋತಸವಾದ ಪ್ರಯುಕ್ತ 2026 ಜನವರಿಯಲ್ಲಿ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯ ಮೂಲಕ ಎಲ್ಲಾ ರೈತರಿಗೆ ಸಬ್ಸಿಡಿ ದರದಲ್ಲಿ ಗಿಡಗಳನ್ನು ಕೊಡಲು ಮುಂದಾಗಿದೆ. ಮುಖ್ಯವಾಗಿ ಕೃಷಿಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಅಭ್ಯರ್ಥಿಗಳು ಎಲ್ಲ ಮಾಹಿತಿಯನ್ನು ಓದಿಕೊಂಡು ಇಂದೇ ಅರ್ಜಿಯನ್ನು ಸಲ್ಲಿಸಬಹುದು.
Krushi Aranya Protsaha Yojane in Kannada
ಯಾರ ಮೇಲೆಯೂ ಅವಲಂಬಿತರಾಗದೆ ನಾನು ಸ್ವಂತವಾಗಿ ಕೃಷಿ ಮಾಡಿ ಹೆಚ್ಚಿನ ಆದಾಯ ಗಳಿಸಬೇಕು ಎಂದು ನಿಮಗೂ ಅಸೆ ಇದಿಯಾ ಹಾಗಾದ್ರೆ ಇಲ್ಲಿ ನೋಡಿ!!
ನಾನು ಒಬ್ಬ ರೈತ ನಮಗೂ ಈ ಸೌಲಭ್ಯಗಳು ಸಿಗುತ್ತದೆಯೇ? ಯಾವ ಯಾವ ಗಿಡಗಳು ಲಭ್ಯವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗೆ ಉತ್ತರ
ಸಂಪೂರ್ಣ ಮಾಹಿತಿ :-
ಭಾರತದಲ್ಲಿ ಕೃಷಿಯನ್ನು ಉತ್ತೇಜಿಸುವ ಹಿನ್ನೆಲೆ ಕರ್ನಾಟಕ ಸರ್ಕಾರವು ಹಲವು ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಿಂದ ಅನೇಕ ರೈತರು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಇಂತಹ ಹಲವು ಸಬ್ಸಿಡಿ ಯೋಜನೆಗಳು ನಮ್ಮ ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯ ಮೂಲಕ ಸಬ್ಸಿಡಿಯಲ್ಲಿ ಹಣ್ಣು ತರಕಾರಿ ಹೂವಿನ ಬೀಜಗಳು ಗಳುನ್ನು ನೀಡಲು ಮುಂದಾಗಿದೆ. ಈ ಯೋಜನೆಗೆ ಅರ್ಜಿಸಲ್ಲಿ ಕೇವಲ 10 ದಿನಗಳಲ್ಲಿ ನೀವು ಗಿಡಗಳನ್ನು ಪಡೆದುಕೊಳ್ಳಿ.
ಹಲವು ರೈತರು ಹಣವನ್ನು ವೆಚ್ಚಮಾಡಿ ಗಿಡಗಳನ್ನು ಖರೀದಿಸಿ ಅದಕ್ಕೆ ಒಂದಿಷ್ಟು ಸಾಲ ಮಾಡಿ ಆ ಬೆಳೆಗಳು ಆ ಬೆಳೆಗಳು ಕೊಯ್ಲಿಗೆ ಬರುತ್ತಿದ್ದಂತೆ ಅವುಗಳನ್ನು ಮಾರಾಟ ಮಾಡಿ ಸಾಲ ಕಟ್ಟುತ್ತಾರೆ ಆದರೆ ರೈತರಿಗೆ ಏನು ಉಳಿಯುವುದಿಲ್ಲ ಬಡ್ಡಿಗೆ ಸರಿಯಾಗುತ್ತದೆ. ಇದನ್ನು ಗಮನಿಸಿದ ಸರ್ಕಾರ ಕೃಷಿ ಇಲಾಖೆ ,ಮತ್ತು ತೋಟಗಾರಿಕೆ ಇಲಾಖೆಯ ಮೂಲಕ ಗಿಡಗಳನ್ನು ಕೊಟ್ಟು ಸಣ್ಣ ಹಾಗು ಅತಿಸಣ್ಣ ರೈತರನ್ನು ಪ್ರೋತ್ಸಾಹಿಸಲು ಮುಂದಾಗಿದೆ.
ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮ ಮಾಧ್ಯಮ.ನೆಟ್ ವೆಬ್ ಸೈಟ್ ಗೆ ಭೇಟಿ ನೀಡಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಅರ್ಜಿದಾರರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ “ಉದ್ದೇಶ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳು” ಇನ್ನಷ್ಟು ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಿದ್ದು ಅದನ್ನು ಓದಿಕೊಂಡು ಅರ್ಜಿ ಸಲ್ಲಿಸಿ. ಇಂತಹ ಅಧ್ಭುತ ಯೋಜನೆಯ ಲಾಭ ಪಡೆದುಕೊಳ್ಳಿ
ತೋಟಗಾರಿಕೆ ಇಲಾಖೆಯ ಮೂಲಕ ಸಿಗುವ ಸಬ್ಸಿಡಿ ಯೋಜನೆಗಳು:-
1.ಹಣ್ಣುನ ಗಿಡ ಗಳು :-
- ಮಾವು ,ತೆಂಗು, ಬಾಳೆ, ಗೇರು ಸಸಿ, ನಿಂಬೆ ಹಣ್ಣಿನ ಗಿಡಗಳು ,ಕಾಳು ಮೆಣಸು, ಡ್ರ್ಯಾಗನ್ ಫ್ರೂಟ್ಸ್ ಇತ್ಯಾದಿ
2.ತರಕಾರಿ ಬೀಜಗಳು:-
- ಟಮೋಟೊ, ಬದನೆಕಾಯಿ, ಬೀಟ್ರೂಟ್, ಮೂಲಂಗಿ, ಇತ್ಯಾದಿ
3.ಹೂವಿನ ಬೀಜಗಳು :-
ಗುಲಾಬಿ, ಮಲ್ಲಿಗೆ, ಚಂಡು, ಹೂವು ಇತ್ಯಾದಿ
4.ಡ್ರಿಪ್ ಮತ್ತು ಮೈಕ್ರೋ ನೀರಾವರಿ ಸಬ್ಸಿಡಿ
5.ಜೇನು ಸಾಕಾಣಿಕೆ
6.ನರ್ಸರಿ ಸ್ಥಾಪನೆ ಸಬ್ಸಿಡಿ
7.ಹಸಿರು ಗೃಹ ಸಬ್ಸಿಡಿ
8.ತೋಟಗಾರಿಕಾ ಬೆಳೆ ಸ್ಥಾಪನೆಗೆ ಸಹಾಯಧನ
ಕೃಷಿ ಇಲಾಖೆಯ ಮೂಲಕ ಸಿಗುವ ಸಬ್ಸಿಡಿ ಯೋಜನೆಗಳು:-
ಬೀಜ ಮತ್ತು ರಸಗೊಬ್ಬರಗಳ ಸಬ್ಸಿಡಿ
- ಉತ್ತಮ ಗುಣಮಟ್ಟದ ಬೀಜಗಳು ಮತ್ತು ಯೂರಿಯಾ, ಡಿಎಪಿ, ಪೊಟಾಷ್ ಇತರೆ ಗೊಬ್ಬರಗಳ
ಕೃಷಿ ಉಪಕರಣಗಳ ಸಬ್ಸಿಡಿ
- ಟ್ರ್ಯಾಕ್ಟರ್ ಪವರ್ ಟಿಲ್ಲರ್
ಬೆಳೆ ವಿಮೆ ಯೋಜನೆ
- ಪ್ರಧಾನ ಮಂತ್ರಿ ಸಫಲ ಫಸಲ್ ಭೀಮಾ ಯೋಜನೆ ಮೂಲಕ ಬೆಳೆ ನಷ್ಟಕ್ಕೆ ಪರಿಹಾರ
ಮಣ್ಣಿನ ಆರೋಗ್ಯ ಕಾರ್ಡ್
- ಮತ್ತು ಗೊಬ್ಬರ ಬಳಕೆಯ ಸಲಹೆ ತರಬೇತಿ ಸಾವಯುವ ಕೃಷಿ ಸಪ್ಸಿಡಿ ಜೀವಕೊಬ್ಬರ ಜೀವ ಕೀಟನಾಶಕಗಳ ಸಹಾಯಧನ
ಈ ಯೋಜನೆಯ ಮುಖ್ಯ ಉದ್ದೇಶ:-
ರೈತರಿಗೆ ಉಪಯೋಗವಾಗುವಂತಹ ಹಲವು ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಕೈಕೊಂಡಿದೆ ಹೀಗೆ ರೈತರ ಜೀವನವನ್ನು ಉದ್ಧಾರಮಾಡುವುದಕ್ಕಾಗಿ ರೈತರಿಗೆ ತಮ್ಮ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರೈತರು ಕಡಿಮೆ ಸಮಯದಲ್ಲಿ ಹೆಚ್ಚು ಆದಾಯ ಬರುವಂತಹ ಕೃಷಿಯನ್ನು ಮಾಡಿ ಅವರ ಕುಟುಂಬವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಮುಂದಿಟ್ಟು ಕೊಂಡಿದೆ
- ರೈತರಿಗೆ ಉತ್ತಮ ತಳಿಯ ಗಿಡಗಳನ್ನು ನೀಡುವ ಮೂಲಕ ಅವರ ಆದಾಯವನ್ನು ಹೆಚ್ಚಿಸುವುದು
- ಆಧುನಿಕ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸಿ ರೈತರ ಆದಾಯವನ್ನು ಹೆಚ್ಚಿಸುವುದು
- ಕೇವಲ ಧಾನ್ಯಗಳ ಮೇಲೆ ಅವಲಂಬಿತರಾಗದೆ ಹಣ್ಣು ಹೂವು ಮತ್ತು ತರಕಾರಿ ವಾಣಿಜ್ಯ ಬೆಳೆಗಳನ್ನು ಬೆಳೆಯುವುದರಿಂದ ರೈತರನ್ನು ವಾಣಿಜ್ಯ ಬೆಳೆಗಳತ್ತ ರೈತರನ್ನು ಪ್ರೋತ್ಸಾಹಿಸುವುದು
- ರೈತರ ಆದಾಯವನ್ನು ದ್ವಿಗುಣ ಮಾಡುವುದು ಸರ್ಕಾರದ ಪ್ರೌಕ ಉದ್ದೇಶವಾಗಿದೆ
- ರೋಗಮುಕ್ತ ಮತ್ತು ಅಧಿಕ ಇಳುವರಿ ನೀಡುವ ಗಿಡಗಳನ್ನು ಪೂರೈಸಿ ಗುಣಮಟ್ಟದ ಇಳುವರಿಯನ್ನು ಹೆಚ್ಚಿಸುವುದು.
- ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗಳ ಮೂಲಕ ಹಸಿರು ವಲಯವನ್ನು ಹೆಚ್ಚಿಸುವುದು, ಪರಿಸರ ಸಂರಕ್ಷಣೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ
ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯತೋಟಗಾರಿಕೆ ಇಲಾಖೆ ಅಥವಾ ಕೃಷಿ ಇಲಾಖೆಗೆಕೇಂದ್ರವನ್ನು ಸಂಪರ್ಕಿಸಬಹುದು.
ಅವಲೋಕನಗಳು
| ಯೋಜನೆಯ ಹೆಸರು | ಸಬ್ಸಿಡಿ ದರದಲ್ಲಿ ಸಸಿ ವಿತರಣೆ ಅಭಿಯಾನ |
| ಅರ್ಹ ಫಲಾನುಭವಿಗಳು | ರೈತರು |
| ರಾಜ್ಯ | ಕರ್ನಾಟಕ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿ |
ಸಬ್ಸಿಡಿ ದರದಲ್ಲಿ ಸಸಿ ವಿತರಣೆ ಅಭಿಯಾನದ ಪ್ರಯೋಜನ:-
ಹಲವಾರು ಜನ ರೈತರು ಕೃಷಿಯಲ್ಲಿ ಉತ್ತಮ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಲು ಅದೆಷ್ಟೋ ಜನ ರೈತರು ಸರಿಯಾದ ಉತ್ತಮ ಗುಣಮಟ್ಟದ ಬೀಜಗಳು ಹಾಗೆ ಸಸಿಗಳು ಸಿಗದೇ ಅವುಗಳ ಬಗ್ಗೆ ಸರಿಯಾದ ತರಬೇತಿ ಇರದೇ ಯಾವುದೊ ಕೃಷಿ ಮೇಲೆ ಇನ್ವೆಸ್ಟ್ ಮಾಡಿ ಸಾಲ ಮಾಡಿಕೊಂಡಿರುತ್ತಾರೆ ಅದನ್ನು ತಪ್ಪಿಸಲು ಸರ್ಕಾರ ಇಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿವೆ. ದೀರ್ಘಾವಧಿಯವರೆಗೂ ರೈತರು ಲಾಭಗಳಿಸಬಹುದು ಮಾವು ತೆಂಗು ಅಡಿಕೆ ಮತ್ತು ಶ್ರೀಗಂಧದಂತ ಗಿಡಗಳು ಮುಂದಿನ ಹಲವು ವರ್ಷಗಳ ವರೆಗೆ ರೈತರಿಗೆ ಸ್ಥಿರ ಆದಾಯ ನೀಡಬಹುದು
- ಯಾರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಖಾಯಂ ನಿವಾಸಿಯಾಗಿರಬೇಕು.
- ಸಣ್ಣ ಮತ್ತು ಅತಿಸಣ್ಣ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು
- ಗಿಡಗಳನ್ನು ಸರಿಯಾಗಿ ಪ್ರೋತ್ಸಾಹಿಸಿ ಬೆಳಸಿ ಕೊಂಡರೆ ಪ್ರತಿ ವರ್ಷವೂ ಸಹ ಸಹಾಯಧನವನ್ನು ಪಡೆಯಬಹುದು
- ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 65 ವರ್ಷ ವಯಸ್ಸಿನೊಳಗಿರಬೇಕು.
ಯಾರಿಗೆ ಎಷ್ಟು ಸಹಾಯಧನ ಸಿಗಲಿದೆ:-
ಸಣ್ಣ ಮತ್ತು ಅತಿ ಸಣ್ಣ ರೈತರು:-
- 60% ರಿಂದ 75%
ಸಾಮಾನ್ಯ ವರ್ಗದ ರೈತರು
- 40 % ಇಂದ 50 %
ಫಲಾನುಭವಿಗಳು:-
ಯೋಜನೆಯ ಲಾಭ ಪಡೆಯಲು ಯಾರು ಅರ್ಹರು ಕೊಡುತ್ತಿದೆ ನೋಡೋಣ ಬನ್ನಿ
- ರೈತರ ಹೆಸರಲ್ಲಿ ಸ್ವಂತ ಜಮೀನು ಇರಬೇಕು
- ಸಣ್ಣ ಹಾಗೂ ಅತಿ ಸಣ್ಣ ರೈತರು ಮತ್ತು ಹೆಚ್ಚಿನ ಸಬ್ಸಿಡಿ ದೊರೆಯುತ್ತದೆ
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರು
- ತೋಟಗಾರಿಕೆ ಮತ್ತು ಕೃಷಿ ಬೆಳವಣಿಗೆಗೆ ಆಸಕ್ತಿ ಹೊಂದಿರುವ ಅರ್ಹ ರೈತರು
- ಸಣ್ಣ ಹಾಗೂ ಅತಿ ಸಣ್ಣ ರೈತರ ಹೆಸರಲ್ಲಿ ಎರಡು ಎಕರೆ ಜಮೀನು ಹೊಂದಿರುವ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು
- ಮತ್ತು ಹೆಚ್ಚಿನ ಸಬ್ಸಿಡಿ ಇರುತ್ತದೆ
- ಸಾಮಾನ್ಯ ರೈತರು 5 ಎಕರೆಗಿಂತ ಹೆಚ್ಚು ಜಮೀನು ಹೊಂದಿರಬಾರದು
ಅಗತ್ಯ ದಾಖಲೆಗಳು:
- ಪಹಣಿ (RTC)
- ರೈತ ನೋಂದಣಿ ಸಂಖ್ಯೆ
- ವಯಸ್ಸಿನ ದೃಢೀಕರಣ ಪತ್ರ
- ಆದಾಯ ಪ್ರಮಾಣಪತ್ರ
- ನಿವೇಶನದ ದಾಖಲೆಗಳು
- ಆಧಾರ್ ಕಾರ್ಡ್
- ಭಾವಚಿತ್ರ
- ನಿವಾಸ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ಬುಕ್
ಅರ್ಜಿ ಸಲ್ಲಿಸುವ ಹಂತಗಳು :
ಈ ಯೋಜನೆಗೆ ಎರೆಡು ಹಂತದಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಆನ್ಲೈನ್ ಹಾಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನೀವು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೇ?
- ನಿಮ್ಮ ರಾಜ್ಯದ ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆಯಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ಫಾರ್ಮರ್ ಸಬ್ಸಿಡಿ ಅಂತ ಇರುತ್ತೆ ಆ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ನಿಮ್ಮ ಫೋನ್ ನಂಬರ್ ಅನ್ನು ಹಾಕಿ ಸರಿಯಾದ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಪಾಸ್ ಬುಕ್ ನಂಬರ್
- ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿಮಾಡಿ ಅಪ್ಲೈ ಆನ್ಲೈನ್ ಮೇಲೆ ಕ್ಲಿಕ್ ಮಾಡಿ
- ಅಪ್ಲಿಕೇಶನ್ ಫಾರಂ ಅನ್ನು ತೆಗೆದುಕೊಳ್ಳಿ
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವಿರಾ
- ನೀವು ನಿಮ್ಮ ಹತ್ತಿರದ ತೋಟಗರಿಗೆ ಇಲಾಖೆ ಅಥವಾ ಕೃಷಿ ಇಲಾಖೆ ಗೆ ಬೇಡಿ ನೀಡಿ ಅರ್ಜಿಯನ್ನು ಪಡೆದುಕೊಳ್ಳಿ
- ಸಂಬಂಧ ಪಟ್ಟ ಅಧಿಕಾರಿಗಳ ಬಳಿ ಹೋಗಿ ಅರ್ಜಿಯನ್ನು ಪಡೆದುಕೊಳ್ಳಿ ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನುಪ್ರತಿಗಳನ್ನು ಲಗತ್ತಿಸಿ
- ಸರಿಯಾಗಿದೆಯೇ ಅಂತ ಒಂದು ಸರಿ ಪರಿಶೀಲಿಸಿ ಕಚೇರಿಗೆ ಅರ್ಜಿ ಸಲ್ಲಿಸಿ ಅರ್ಜಿ ಪ್ರತಿ ಯನ್ನು ಪಡೆಯಿರಿ.
ಸೂಚನೆ :-
- ನಿಮಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕಷ್ಟವಾದಲ್ಲಿ ನಿಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ ಗೆ ಭೇಟಿ ನೀಡಿ ಅಥವಾ ನೀವೇ ಸ್ವಂತವಾಗಿ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಅಂತಿಮ ಮಾತು:-
“ಗೌರವಾನ್ವಿತ ರೈತ ಬಂದವರೇ”ನಿಮ್ಮ ಬಳಿ ಜಮೀನು ಇದ್ದೀಯ ನಿಮಗೆ ಯಾವ ಬೆಳೆ ಬೆಳೆಯಬೇಕು ಎಂದು ನಿಮಗೆ ತಿಳಿಯುತ್ತಿಲ್ಲವೇ ಹಾಗಾದ್ರೆ ನಿಮ್ಮ ಹತ್ತಿರದಲ್ಲಿ ಇರುವ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಅಲ್ಲಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಿ.
ಉಳುವವನೇ ಹೊಲದೊಡೆಯ ಎಂಬ ಗಾದೆ ಮಾತನ್ನು ಕೇಳಿದ್ದೀರಾ ಅಲ್ವ ಕಷ್ಟ ಪಟ್ಟು ದುಡಿದು ಭೂಮಿ ತಾಯಿಯನ್ನು ನಂಬುವವರಿಗೆ ಎಂದು ಸೋಲಿಲ್ಲ ಎಂಬಂತೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಆದರೆ ರೈತರಿಗೆ ಸರಿಯಾದ ಸಮಯದಲ್ಲಿ ಮಳೆ ಸಿಗದೆ ಬೆಳೆಗಳು ಸರಿಯಾಗಿ ಬರುವುದಿಲ್ಲ ಯಾವ ಸಮಯದಲ್ಲಿ ಯಾವ ಬೆಳೆಯನ್ನು ಹಾಕಬೇಕು ಎಂದು ಮಾಹಿತಿಯು ಸಹ ಅವರಲ್ಲಿ ಇರುವುದಿಲ್ಲ ಅಂತ ರೈತರಿಗೆ ತಲುಪಲಿ ಎಂದು ನನ್ನ ಸಣ್ಣ ಪ್ರಯತ್ನ ಈ ಯೋಜನೆಗೆ ಅರ್ಜಿ ಸಲ್ಲಿಸಲು ಹಂತ ಹಂತವಾಗಿ ತಿಳಿಸಿಕೊಟ್ಟಿರುವೆ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಿ 10 ದಿನಗಳಲ್ಲಿ ಯೋಜನೆ ಲಾಭ ಪಡೆದುಕೊಳ್ಳಿ.








